ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆದ 59ನೇ ಗಟಿಕೋತ್ಸವದಲ್ಲಿ ಮೂರು ಚಿನ್ನದ ಪದಕಗಳನ್ನು ಮೂಡಿಗೆರೆಸಿಕೊಂಡ ಶಿಫ಼ಾ ಎಂ.


ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗುಡಕೋಟೆ ಗ್ರಾಮದ ಮುಸ್ಲಿಂ ಸಮುದಾಯದ ದಿವಂಗತ ಹೊನ್ನೂರುಲಿ ಇವರ ಮೊಮ್ಮಗಳಾದ ಶಿಫ಼ಾ ಎಂ ಮಾಲಿಕ್ ಸಾಬ್ ಅವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆದ 59ನೇ ಗಟಿಕೋತ್ಸವದಲ್ಲಿ ಮೂರು ಚಿನ್ನದ ಪದಕಗಳನ್ನು ಮೂಡಿಗೆರೆಸಿಕೊಂಡಿರುತ್ತಾರೆ ಇವರು ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಮೊದಲ ರಾಂಕ್ ಪಡೆದು ಕೊಂಡು ಕುಟುಂಬದವರಿಗೂ ಹಾಗೂ ಕಾಲೇಜಿಗೆ ಪ್ರೀತಿ ಪಾತ್ರರಾಗಿರುತ್ತಾರೆ ನಂತರ ಇವರು ಕಲ್ಯಾಣ್ ಕರ್ನಾಟಕದ ವ್ಯಾಪ್ತಿಯಲ್ಲಿ ಮೂರು ಚಿನ್ನದಪದಕ ಗಳಿಸಿ ಮೊದಲಿಗೆ ರಾಗಿದ್ದಾರೆ ಇವರ ಸಾಧನೆಯನ್ನು ಇಡೀ ಕೂಡ್ಲಿಗಿ ಜನತೆ ಮತ್ತು ಜನಪ್ರತಿನಿಧಿಗಳು ಹಾಗೂ acf ಕರ್ನಾಟಕ ಎಲ್ಲ ಪದಾಧಿಕಾರಿಗಳು ಶುಭ ಹಾರೈಸಿದ್ದಾರೆ.


Leave a Comment

Your email address will not be published. Required fields are marked *